Exclusive

Publication

Byline

Location

ಹೆಬ್ಬಾಳದಲ್ಲಿ ಎರಡು ದಿನಗಳ ಬೃಹತ್ ಇ-ಖಾತಾ ಮೇಳ ಯಶಸ್ವಿ: ಅಗತ್ಯ ದಾಖಲೆ ಸಲ್ಲಿಸಿದವರಿಗೆ ಸ್ಥಳದಲ್ಲಿಯೇ ಅಂತಿಮ ಇ-ಖಾತಾಗಳ ವಿತರಣೆ

ಭಾರತ, ಜುಲೈ 24 -- ಬೆಂಗಳೂರು: ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದ ಹೆಚ್.ಎಮ್.ಟಿ ಆಟದ ಮೈದಾನದಲ್ಲಿ, ಜುಲೈ 22 ಮತ್ತು 23, 2025 ರಂದು ಆಯೋಜಿಸಲಾದ ಎರಡು ದಿನಗಳ "ಬೃಹತ್ ಇ-ಖಾತಾ ಮೇಳ" ಕಾರ್ಯಕ್ರ... Read More


ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹ

Bangalore, ಜುಲೈ 24 -- ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ದ ಸಮಸ್... Read More


ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ಜಂಕ್ಷನ್ ಗಳ ಸಮಗ್ರ ಅಭಿವೃದ್ಧಿಗೆ ವಿನ್ಯಾಸ ರೂಪಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

ಭಾರತ, ಜುಲೈ 17 -- ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ಜಂಕ್ಷನ್ ಗಳ ಸಮಗ್ರ ಅಭಿವೃದ್ಧಿಗೆ ವಿನ್ಯಾಸ ರೂಪಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವಲಯ ವ್ಯಾಪ್ತಿಯಲ್ಲಿ ವಿವಿಧ ವಿ... Read More


Opinion: ಕರ್ನಾಟಕ ಬಿಜೆಪಿಯಲ್ಲಿ ವಲಸಿಗರಿಗೆ ಮಾತ್ರವೇ ಬೆಲೆ - ಮೂಲ ಬಿಜೆಪಿಗರಿಗೆ ಇಲ್ಲ ನೆಲೆ !

Bangalore, ಜುಲೈ 11 -- ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಬಿಕ್ಕಟ್ಟು, ಬೇಗುದಿ, ಬಣ ಬಡಿದಾಟ ಮುಂದುವರಿಯುತ್ತಿದ್ದು ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಗೋಚರಿಸುತ್ತಿದೆ. ರಾಜ್ಯ ಮಟ್ಟದ ನಾಯಕರ ಕಚ್... Read More


ಅಂತರಂಗದಿಂದ ಶುದ್ದಿ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಸಕಾಲ ಈ ಚಾತುರ್ಮಾಸ್ಯ

Bangalore, ಜುಲೈ 11 -- ಬೆಂಗಳೂರು: ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠಮ್, ಶ್ರೀಮಠ, ಹರಿಹರಪುರದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿರವರ 25ನೇ ಚಾತು... Read More


ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಮನೆ ಮಾಲೀಕರ ಮನೆಯಲ್ಲಿ ಕಳವು; 67 ಲಕ್ಷ ನಗದು, ಒಂದೂವರೆ ಕೆಜಿ ಚಿನ್ನ ಕದ್ದಿದ್ದ ಕೆಲಸದಾಕೆ ಬಂಧನ

ಭಾರತ, ಜೂನ್ 17 -- ಬೆಂಗಳೂರು: ಕೆಲಸ ಕೊಟ್ಟ ಮನೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಖತರ್‌ನಾಕ್‌ ಕಳ್ಳಿಯನ್ನು ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರದ ಗಾಳಿಪುರದ ನಿವಾಸಿ ಉಮಾ (43) ಬಂಧಿತ ಆರೋಪಿ. ಈಕೆ ತಾನು ಕೆಲಸ ಮಾಡ... Read More


ಓಲಾ, ಊಬರ್, ರಾಪಿಡೋಗೆ ಆತಂಕ, ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

Bangalore, ಜೂನ್ 14 -- ಬೆಂಗಳೂರು: ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಸಮಗ್ರ ನೀತಿಯನ್ನು ಹೊರಡಿಸುವವರೆಗೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ತಡೆಹಿಡಿಯಲು ರಾಜ್ಯ ಹ... Read More


ಕರ್ನಾಟಕದ 50 ಬಡ ಕುಟುಂಬಗಳಿಗೆ ಜಾಯ್ ಹೋಮ್ಸ್ ಮನೆಗಳನ್ನು ನೀಡಿದ ಜೋಯಾಲುಕ್ಕಾಸ್ ಫೌಂಡೇಶನ್

Bangalore, ಜೂನ್ 11 -- ಕರ್ನಾಟಕದ 50 ಬಡ ಕುಟುಂಬಗಳಿಗೆ ಜಾಯ್ ಹೋಮ್ಸ್ ಮನೆಗಳನ್ನು ಜೋಯಾಲುಕ್ಕಾಸ್ ಫೌಂಡೇಶನ್ ನೀಡಿದೆ. ಕೀಲಿ ಹಸ್ತಾಂತರ ಸಮಾರಂಭವನ್ನು ಶ್ರೀ. ಜಿ. ಪರಮೇಶ್ವರ (ಗೃಹ ಸಚಿವರು, ಕರ್ನಾಟಕ ಸರ್ಕಾರ) ಉದ್ಘಾಟಿಸಿದರು. ಡಾ. ಜಾಯ್ ಅಲ... Read More


ಉಪೇಂದ್ರ ಅವರಿಂದ ಸಾಕಷ್ಟು ಕದ್ದಿದ್ದೇನೆ ಎಂದ 'ಪುಷ್ಪ' ನಿರ್ದೇಶಕ ಸುಕುಮಾರ್

ಭಾರತ, ಜೂನ್ 4 -- 'ನಾನೇನಾದರೂ ಉಪೇಂದ್ರ ಅವರ ತರಹ ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರೆ, ಇಷ್ಟೊತ್ತಿಗೆ ಸಂತೋಷದಿಂದ ರಿಟೈರ್‌ ಆಗಿರುತ್ತಿದ್ದೆ' ಎಂದು 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್‌ ಹೇಳಿಕೊಂಡಿದ್ದಾರೆ. ಹೈದರಾಬಾದ್‍ನಲ್ಲಿ ಇತ... Read More


ಖೇಲಾ ಚಿತ್ರದ ಪುಣ್ಯಾತ್‌ಗಿತ್ತೀ ಹಾಡಿಗೆ ಪ್ರಶಂಸೆಯ ಸುರಿಮಳೆ, ಶ್ರಾವಣಿ ಸುಬ್ರಹ್ಮಣ್ಯ ನಟನ ಸಿನಿಮಾ

Bangalore, ಜೂನ್ 4 -- ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ "ಖೇಲಾ" ಚಿತ್ರಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ "ಪುಣ್ಯಾತ್ ಗ... Read More