ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ
Bengaluru,ಬೆಂಗಳೂರು, ಮೇ 9 -- ಬೆಂಗಳೂರು: ಸುಡುಬಿಸಿಲಿನ ಸಂಕಷ್ಟದ ಬಳಿಕ ಬೆಂಗಳೂರಿನಲ್ಲಿ ಮಳೆ ಸುರಿಯಲಾರಂಭಿಸಿದ್ದು, ಒಂದೆಡೆ ಮೂಲಸೌಕರ್ಯದ ಕೊರತೆಯ ಕಾರಣ ನಗರವಾಸಿಗಳು ತೊಂದರೆ ಅನುಭವಿಸತೊಡಗಿದ್ದಾರೆ. ಇನ್ನೊಂದೆಡೆ, ನಿನ್ನೆ (ಮೇ 8 ) ಮಳೆ ಸುರಿದ ಸಂದರ್ಭದಲ್ಲಿ ಪಾಟರಿ ಟೌನ್ ಬೋರ್ ಬ್ಯಾಂಕ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಮಣ್ಣು ಕುಸಿದು ದೊಡ್ಡ ಕಂದಕ ಉಂಟಾಗಿತ್ತು. ಇದು ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು.
ಈ ರೀತಿ ಭೂಮಿ ಕುಸಿದು ದೊಡ್ಡ ಗುಂಡಿ ಉಂಟಾದಾಗ ಸ್ಥಳದಲ್ಲಿ ಮೆಟ್ರೋ ಕಾರ್ಮಿಕರು ಯಾರೂ ಇರಲಿಲ್ಲ. ವಾಹನ ಸಂಚಾರವೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಮನುಷ್ಯರಿಗೆ ಹಾನಿ ಸಂಭವಿಸಿಲ್ಲ. ಆದಾಗ್ಯೂ, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಪ್ರಯಾಣಿಕರು ಪರದಾಡಿದರು. ಈ ದುರಂತ ಸಂಭವಿಸಿದ ಕೆಲ ಹೊತ್ತಿನಲ್ಲೇ ಪುಲಕೇಶಿನಗರ ಸಂಚಾರ ಪೊಲೀಸರು, ಸಂಚಾರ ಸಲಹೆ ನೀಡಿದ್ದರು.
ಬೆಂಗಳೂರಿನ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟರಿ ಟೌನ್ ಬೋರ್ ಬ್ಯ...
Click here to read full article from source
To read the full article or to get the complete feed from this publication, please
Contact Us.