Exclusive

Publication

Byline

Bangalore News: ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 7 ನಿಮಿಷ ನಂತರ ವಾಹನ ನಿಂತರೆ ಬೀಳಲಿದೆ ಭಾರೀ ಶುಲ್ಕ

Bangalore, ಮೇ 21 -- ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Bengaluru International Airport Limited-BIAL) ಖಾಸಗಿ ವಾಹನಗಳಿಗೆ ಭಾರೀ ಶುಲ್ಕದ ವ್ಯವಸ್ಥೆ ಶುರುವಾಗಿದೆ. ಸೋಮವಾರದಿಂದಲೇ ಹೊಸ ವ... Read More


Brundavana Serial: ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌

ಭಾರತ, ಮೇ 21 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 20) ಸಂಚಿಕೆಯಲ್ಲಿ ಸಹನಾ ಆಕಾಶ್‌ಗೆ ಕರೆ ಮಾಡುತ್ತಾಳೆ. ಆದರೆ ಎಷ್ಟೇ ಕಾಲ್‌ ಮಾಡಿದ್ರೂ ಆಕಾಶ್‌ ರಿಸೀವ್‌ ಮಾಡುವುದಿಲ್ಲ. ತನ್ನ ಪ್ರೀತಿಯ ಹುಡುಗ ಯಾಕೆ ಕಾಲ್‌ ರಿಸೀವ್‌ ಮಾಡುತ್ತಿಲ್ಲ ಎಂಬ ... Read More


ವಿಜ್ಞಾನಿಗಳಿಗೂ ಈ ದೇವಸ್ಥಾನದ ಜ್ವಾಲೆ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ; ಹಿಮಾಚಲ ಪ್ರದೇಶ ಜ್ವಾಲಾದೇವಿ ದೇವಾಲಯ ದರ್ಶನ

Bengaluru, ಮೇ 21 -- ಭಾರತದಲ್ಲಿ ಅನೇಕ ದೇವಾಲಯಗಳು ತನ್ನದೇ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಜೊತೆಗೆ ನಿಗೂಢತೆಗೆ ಕೂಡಾ ಪ್ರಸಿದ್ಧಿ ಪಡೆದಿವೆ. ಇಂದಿಗೂ ಯಾರಿಂದಲೂ ಈ ದೇವಸ್ಥಾನಗಳ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಅಂತಹ ದೇವಾಲಯಗಳಲ್ಲಿ... Read More


Bhagyalakshmi Serial: 5 ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಅವತಾರ ತಾಳಿದ ಭಾಗ್ಯಾ; ಭಗಾಯ ಭಗಾಯ ಅಂತ ಹಿಂದೆ ಬಿದ್ದ ಸಹೋದ್ಯೋಗಿಗಳು

Bengaluru, ಮೇ 21 -- Bhagyalakshmi Serial: ಕುಸುಮಾ ಹಾಗೂ ಭಾಗ್ಯಾ ಮೊದಲ ದಿನ ಕೆಲಸಕ್ಕೆ ಬಂದಿದ್ಧಾರೆ. ಕುಸುಮಾ ಕೆಲಸ ಮಾಡುವ ಕಡೆ ಹೋಟೆಲ್‌ನಲ್ಲಿ ಆಕೆ ತಡವಾಗಿ ಬಂದರೂ ಹೋಟೆಲ್‌ ಮ್ಯಾನೇಜರ್‌ ನಾಳೆಯಿಂದ ಬೇಗ ಬರುವಂತೆ ತಿಳಿಸಿ ಕೆಲಸ ಮಾಡು... Read More


Education News: 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಪಾಸ್; ಮುಂದಿನ ತರಗತಿಗೆ ಮುಂದುವರೆಸಲು ಅನುಮತಿ

Bangalore, ಮೇ 21 -- ಬೆಂಗಳೂರು: ಇದು ಶಾಲಾ ವಿದ್ಯಾರ್ಥಿಗಳು ಖುಷಿ ಪಡುವ ವಿಷಯ. ರಾಜ್ಯದ ಎಲ್ಲ ಶಾಲೆಗಳ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ 2023-24ನೇ ಸಾಲಿ... Read More


Karnataka Rains: ಉಡುಪಿ, ಕೊಡಗು, ಗದಗ, ಶಿವಮೊಗ್ಗ ಸಹಿತ 12 ಜಿಲ್ಲೆಗಳಲ್ಲಿಂದು ಭಾರೀ ಮಳೆ ಮುನ್ಸೂಚನೆ, ಬೆಂಗಳೂರಲ್ಲಿ ಸಾಧಾರಣ ಮಳೆ

Bangalore, ಮೇ 21 -- ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮಂಗಳವಾರವೂ ಜೋರಾಗಿ ಇರಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾ... Read More


Bhagavad Gita: ಊಹಾಪೋಹಗಳಿಂದ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ

ಭಾರತ, ಮೇ 21 -- ಅನುವಾದ: ದೇವತೆಗಳಾಗಲೀ ಮಹರ್ಷಿಗಳಾಗಲೀ ನನ್ನ ಮೂಲವನ್ನಾಗಲೀ ಸಿರಿಯನ್ನಾಗಲೀ ಅರಿಯರು. ಏಕೆಂದರೆ, ಎಲ್ಲ ರೀತಿಗಳಲ್ಲಿಯೂ ನಾನೇ ದೇವತೆಗಳಿಗೆ ಮತ್ತು ಮಹರ್ಷಿಗಳಿಗೆ ಮೂಲನು. ಭಾವಾರ್ಥ: ಬ್ರಹ್ಮಸಂಹಿತೆಯಲ್ಲಿ ಹೇಳಿದಂತೆ ಶ್ರೀಕೃಷ್... Read More


Horoscope Today: ತಂದೆ ಮಕ್ಕಳ ಮನಸ್ತಾಪಕ್ಕೆ ತೆರೆ, ಅನಿವಾರ್ಯವಾಗಿ ವಾಸಸ್ಥಳ ಬದಲಾಯಿಸುವಿರಿ; ಧನಸ್ಸು, ಮಕರ, ಕುಂಭ, ಮೀನ ರಾಶಿಭವಿಷ್ಯ

Bengaluru, ಮೇ 21 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


Horoscope Today: ಸ್ವಂತ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಲಿದೆ, ಸಾಲದ ವ್ಯವಹಾರದಿಂದ ದೂರ ಇದ್ದಷ್ಟು ಒಳ್ಳೆಯದು; ಮೇ 21ರ ದಿನ ಭವಿಷ್ಯ

Bengaluru, ಮೇ 21 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


Horoscope Today: ಅನಾವಶ್ಯಕ ಖರ್ಚಿನಿಂದ ಬೇಸರ, ಅವಿವಾಹಿತರಿಗೆ ದೂರದ ಸಂಬಂಧದಲ್ಲಿ ವಿವಾಹ ನಿಶ್ಚಯ; ಮೇ 21ರ ದಿನ ಭವಿಷ್ಯ

Bengaluru, ಮೇ 21 -- ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More