ಭಾರತ, ಮೇ 21 -- ಚಹಾ... ವಿಶ್ವದಾದ್ಯಂತ ಹಲವರ ಸಂಗಾತಿ. ಪ್ರತಿದಿನ ಬೆಳಗೆದ್ದು ಚಹಾ ಸೇವಿಸಿಲ್ಲ ಅಂದ್ರೆ ದಿನ ಆರಂಭವಾಗುವುದೇ ಇಲ್ಲ ಎನ್ನುವವರೂ ಇದ್ದಾರೆ. ನಮಗೆ ಸೂರ್ಯ ಮೂಡಿಲ್ಲ ಅಂದ್ರು ತೊಂದರೆ ಇಲ್ಲ ಚಹಾ ಮಾತ್ರ ಬೇಕೇ ಬೇಕು ಎನ್ನುವ ಮನೋಭಾ... Read More
Bengaluru, ಮೇ 21 -- ಮಂಗಳ ಗ್ರಹ ಹಿಮ್ಮುಖ ಚಲನೆ: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಅಧಿಪತಿ ಮಂಗಳವು ಶೀಘ್ರದಲ್ಲೇ ಹಿಮ್ಮುಖ ಹಂತದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಸುಮಾರು 2 ವರ್ಷಗಳ ನಂತರ, ಮಂಗಳವು ಹಿಮ್ಮುಖವಾಗಿ ಸಾಗಲಿದೆ.... Read More
ಭಾರತ, ಮೇ 21 -- Chandana Ananthkrishna: ಕನ್ನಡ ಕಿರುತೆರೆ ವೀಕ್ಷಕರಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಹೊಸ ಅನುಭವವನ್ನೇ ನೀಡುತ್ತಿದೆ. ನೋಡುಗರನ್ನು ಸೆಳೆಯುವುದರ ಜತೆಗೆ, ಸೀರಿಯಲ್ನಲ್ಲಿಯೇ ಮೊದಲ ಸಲ ಸೈಕೋ ಪತಿಯ ಕಾಟ ಹೇಗಿರುತ್ತದೆ ಎಂಬುದ... Read More
Mysuru, ಮೇ 21 -- ಮೈಸೂರು: ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಾಗಿದ್ದ. ಇತ್ತೀಚಿಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ವಿದ್ಯಾನಂದೀಶ್ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ತುರ... Read More
ಭಾರತ, ಮೇ 21 -- Darshan Vijayalakshmi Wedding Annivarsary: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ದರ್ಶನ್ ಸಲುವಾಗಿ, ಈ ಜೋಡಿಯ ಕಿತ್ತಾಟ ಆಗಾ... Read More
Bangalore, ಮೇ 21 -- ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Bengaluru International Airport Limited-BIAL) ಖಾಸಗಿ ವಾಹನಗಳಿಗೆ ಭಾರೀ ಶುಲ್ಕದ ವ್ಯವಸ್ಥೆ ಶುರುವಾಗಿದೆ. ಸೋಮವಾರದಿಂದಲೇ ಹೊಸ ವ... Read More
ಭಾರತ, ಮೇ 21 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 20) ಸಂಚಿಕೆಯಲ್ಲಿ ಸಹನಾ ಆಕಾಶ್ಗೆ ಕರೆ ಮಾಡುತ್ತಾಳೆ. ಆದರೆ ಎಷ್ಟೇ ಕಾಲ್ ಮಾಡಿದ್ರೂ ಆಕಾಶ್ ರಿಸೀವ್ ಮಾಡುವುದಿಲ್ಲ. ತನ್ನ ಪ್ರೀತಿಯ ಹುಡುಗ ಯಾಕೆ ಕಾಲ್ ರಿಸೀವ್ ಮಾಡುತ್ತಿಲ್ಲ ಎಂಬ ... Read More
Bengaluru, ಮೇ 21 -- ಭಾರತದಲ್ಲಿ ಅನೇಕ ದೇವಾಲಯಗಳು ತನ್ನದೇ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಜೊತೆಗೆ ನಿಗೂಢತೆಗೆ ಕೂಡಾ ಪ್ರಸಿದ್ಧಿ ಪಡೆದಿವೆ. ಇಂದಿಗೂ ಯಾರಿಂದಲೂ ಈ ದೇವಸ್ಥಾನಗಳ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಅಂತಹ ದೇವಾಲಯಗಳಲ್ಲಿ... Read More
Bengaluru, ಮೇ 21 -- Bhagyalakshmi Serial: ಕುಸುಮಾ ಹಾಗೂ ಭಾಗ್ಯಾ ಮೊದಲ ದಿನ ಕೆಲಸಕ್ಕೆ ಬಂದಿದ್ಧಾರೆ. ಕುಸುಮಾ ಕೆಲಸ ಮಾಡುವ ಕಡೆ ಹೋಟೆಲ್ನಲ್ಲಿ ಆಕೆ ತಡವಾಗಿ ಬಂದರೂ ಹೋಟೆಲ್ ಮ್ಯಾನೇಜರ್ ನಾಳೆಯಿಂದ ಬೇಗ ಬರುವಂತೆ ತಿಳಿಸಿ ಕೆಲಸ ಮಾಡು... Read More
Bangalore, ಮೇ 21 -- ಬೆಂಗಳೂರು: ಇದು ಶಾಲಾ ವಿದ್ಯಾರ್ಥಿಗಳು ಖುಷಿ ಪಡುವ ವಿಷಯ. ರಾಜ್ಯದ ಎಲ್ಲ ಶಾಲೆಗಳ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ 2023-24ನೇ ಸಾಲಿ... Read More