Exclusive

Publication

Byline

International Tea Day: ಚಹಾ ಪ್ರೇಮಿಗಳೇ ಇಲ್ಕೇಳಿ, ಟೀ ಜೊತೆ ಈ 5 ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವಿಸಬೇಡಿ

ಭಾರತ, ಮೇ 21 -- ಚಹಾ... ವಿಶ್ವದಾದ್ಯಂತ ಹಲವರ ಸಂಗಾತಿ. ಪ್ರತಿದಿನ ಬೆಳಗೆದ್ದು ಚಹಾ ಸೇವಿಸಿಲ್ಲ ಅಂದ್ರೆ ದಿನ ಆರಂಭವಾಗುವುದೇ ಇಲ್ಲ ಎನ್ನುವವರೂ ಇದ್ದಾರೆ. ನಮಗೆ ಸೂರ್ಯ ಮೂಡಿಲ್ಲ ಅಂದ್ರು ತೊಂದರೆ ಇಲ್ಲ ಚಹಾ ಮಾತ್ರ ಬೇಕೇ ಬೇಕು ಎನ್ನುವ ಮನೋಭಾ... Read More


ಮಂಗಳ ಗ್ರಹ ಹಿಮ್ಮುಖ ಚಲನೆ; ಮೇಷ ಸೇರಿದಂತೆ 4 ರಾಶಿಯವರಿಗೆ ಬಂಪರ್‌, ಒಬ್ಬಂಟಿ ಇರುವವರ ಜೀವನದಲ್ಲಿ ಸಂಗಾತಿ ಆಗಮನ

Bengaluru, ಮೇ 21 -- ಮಂಗಳ ಗ್ರಹ ಹಿಮ್ಮುಖ ಚಲನೆ: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಅಧಿಪತಿ ಮಂಗಳವು ಶೀಘ್ರದಲ್ಲೇ ಹಿಮ್ಮುಖ ಹಂತದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಸುಮಾರು 2 ವರ್ಷಗಳ ನಂತರ, ಮಂಗಳವು ಹಿಮ್ಮುಖವಾಗಿ ಸಾಗಲಿದೆ.... Read More


ಜಾಲತಾಣದಲ್ಲಿ ವ್ಯಾಪಕ ಟೀಕೆ, ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬಂದ್ರಾ ಚಂದನಾ ಅನಂತಕೃಷ್ಣ? ಹೀಗಿದೆ ನಟಿಯ ಸ್ಪಷ್ಟನೆ

ಭಾರತ, ಮೇ 21 -- Chandana Ananthkrishna: ಕನ್ನಡ ಕಿರುತೆರೆ ವೀಕ್ಷಕರಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಹೊಸ ಅನುಭವವನ್ನೇ ನೀಡುತ್ತಿದೆ. ನೋಡುಗರನ್ನು ಸೆಳೆಯುವುದರ ಜತೆಗೆ, ಸೀರಿಯಲ್‌ನಲ್ಲಿಯೇ ಮೊದಲ ಸಲ ಸೈಕೋ ಪತಿಯ ಕಾಟ ಹೇಗಿರುತ್ತದೆ ಎಂಬುದ... Read More


Mysuru News: ಮೈಸೂರು ಕಾಂಗ್ರೆಸ್‌ ಮುಖಂಡೆಯ ಭೀಕರ ಹತ್ಯೆ, ಕಾರಣವೇನು?

Mysuru, ಮೇ 21 -- ಮೈಸೂರು: ಮೈಸೂರು ಜಿಲ್ಲೆಯ ಕಾಂಗ್ರೆಸ್‌ ಮುಖಂಡರಾಗಿದ್ದ. ಇತ್ತೀಚಿಗೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ವಿದ್ಯಾನಂದೀಶ್‌ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ತುರ... Read More


ಅಲ್ಲಿ ಪತ್ನಿ ಜತೆಗೆ ದರ್ಶನ್‌ ವಿವಾಹ ವಾರ್ಷಿಕೋತ್ಸವ ಆಚರಣೆ, ಇಲ್ಲಿ ಕರ್ಮ ಯಾರನ್ನೂ ಬಿಡಲ್ಲ ಎಂದ ಪವಿತ್ರಾ ಗೌಡ

ಭಾರತ, ಮೇ 21 -- Darshan Vijayalakshmi Wedding Annivarsary: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ದರ್ಶನ್‌ ಸಲುವಾಗಿ, ಈ ಜೋಡಿಯ ಕಿತ್ತಾಟ ಆಗಾ... Read More


Bangalore News: ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 7 ನಿಮಿಷ ನಂತರ ವಾಹನ ನಿಂತರೆ ಬೀಳಲಿದೆ ಭಾರೀ ಶುಲ್ಕ

Bangalore, ಮೇ 21 -- ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Bengaluru International Airport Limited-BIAL) ಖಾಸಗಿ ವಾಹನಗಳಿಗೆ ಭಾರೀ ಶುಲ್ಕದ ವ್ಯವಸ್ಥೆ ಶುರುವಾಗಿದೆ. ಸೋಮವಾರದಿಂದಲೇ ಹೊಸ ವ... Read More


Brundavana Serial: ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌

ಭಾರತ, ಮೇ 21 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 20) ಸಂಚಿಕೆಯಲ್ಲಿ ಸಹನಾ ಆಕಾಶ್‌ಗೆ ಕರೆ ಮಾಡುತ್ತಾಳೆ. ಆದರೆ ಎಷ್ಟೇ ಕಾಲ್‌ ಮಾಡಿದ್ರೂ ಆಕಾಶ್‌ ರಿಸೀವ್‌ ಮಾಡುವುದಿಲ್ಲ. ತನ್ನ ಪ್ರೀತಿಯ ಹುಡುಗ ಯಾಕೆ ಕಾಲ್‌ ರಿಸೀವ್‌ ಮಾಡುತ್ತಿಲ್ಲ ಎಂಬ ... Read More


ವಿಜ್ಞಾನಿಗಳಿಗೂ ಈ ದೇವಸ್ಥಾನದ ಜ್ವಾಲೆ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ; ಹಿಮಾಚಲ ಪ್ರದೇಶ ಜ್ವಾಲಾದೇವಿ ದೇವಾಲಯ ದರ್ಶನ

Bengaluru, ಮೇ 21 -- ಭಾರತದಲ್ಲಿ ಅನೇಕ ದೇವಾಲಯಗಳು ತನ್ನದೇ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಜೊತೆಗೆ ನಿಗೂಢತೆಗೆ ಕೂಡಾ ಪ್ರಸಿದ್ಧಿ ಪಡೆದಿವೆ. ಇಂದಿಗೂ ಯಾರಿಂದಲೂ ಈ ದೇವಸ್ಥಾನಗಳ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ. ಅಂತಹ ದೇವಾಲಯಗಳಲ್ಲಿ... Read More


Bhagyalakshmi Serial: 5 ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಅವತಾರ ತಾಳಿದ ಭಾಗ್ಯಾ; ಭಗಾಯ ಭಗಾಯ ಅಂತ ಹಿಂದೆ ಬಿದ್ದ ಸಹೋದ್ಯೋಗಿಗಳು

Bengaluru, ಮೇ 21 -- Bhagyalakshmi Serial: ಕುಸುಮಾ ಹಾಗೂ ಭಾಗ್ಯಾ ಮೊದಲ ದಿನ ಕೆಲಸಕ್ಕೆ ಬಂದಿದ್ಧಾರೆ. ಕುಸುಮಾ ಕೆಲಸ ಮಾಡುವ ಕಡೆ ಹೋಟೆಲ್‌ನಲ್ಲಿ ಆಕೆ ತಡವಾಗಿ ಬಂದರೂ ಹೋಟೆಲ್‌ ಮ್ಯಾನೇಜರ್‌ ನಾಳೆಯಿಂದ ಬೇಗ ಬರುವಂತೆ ತಿಳಿಸಿ ಕೆಲಸ ಮಾಡು... Read More


Education News: 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಪಾಸ್; ಮುಂದಿನ ತರಗತಿಗೆ ಮುಂದುವರೆಸಲು ಅನುಮತಿ

Bangalore, ಮೇ 21 -- ಬೆಂಗಳೂರು: ಇದು ಶಾಲಾ ವಿದ್ಯಾರ್ಥಿಗಳು ಖುಷಿ ಪಡುವ ವಿಷಯ. ರಾಜ್ಯದ ಎಲ್ಲ ಶಾಲೆಗಳ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ 2023-24ನೇ ಸಾಲಿ... Read More