Exclusive

Publication

Byline

Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಬಿಡುಗಡೆಗೆ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟ

Bangalore, ಏಪ್ರಿಲ್ 30 -- ಬೆಂಗಳೂರು: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ತಾಂಡೇಲ್‌ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಚಂದೂ ಮೊಂಡೆಟಿ ಮುಂದಿನ ಚಿತ್ರ ರಿಲೀಸ್‌ಗೆ ಮುನ್ನವೇ ಒಟಿಟಿ ಡೀಲ್‌ ನಡೆದಿದೆ. ಈ ಸಿನಿಮಾದ ನಿರ್ಮಾ... Read More


Hassan Scandal: ಪ್ರಜ್ವಲ್ ರೇವಣ್ಣ ಹಗರಣ; ಭಾರತದ ಮಾತೃಶಕ್ತಿ ಜೊತೆಗೆ ಬಿಜೆಪಿ, ನಿಲುವು ಸ್ಪಷ್ಟಪಡಿಸಿದ್ರು ಕೇಂದ್ರ ಗೃಹ ಸಚಿವ ಅಮಿತ್ ಷಾ

ಭಾರತ, ಏಪ್ರಿಲ್ 30 -- ನವದೆಹಲಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣದ ಆರೋಪ ರಾಜಕೀಯ ಸಂಚಲನ ಮೂಡಿಸಿದೆ. ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಗಮನಸ... Read More


Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ಕಾನೂನು ಕ್ರಮಕ್ಕೆ ಆಗ್ರಹ

ಭಾರತ, ಏಪ್ರಿಲ್ 30 -- ನವದೆಹಲಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣದ ಆರೋಪ ರಾಜಕೀಯ ಸಂಚಲನ ಮೂಡಿಸಿದೆ. ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಗಮನಸ... Read More


ಕೋವಿಡ್ 19 ಎಝೆಡ್ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತೆ, ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್, ಕೋವಿಶೀಲ್ಡ್ ಕೊಟ್ಟ ಕಂಪನಿ

New Delhi,Bengaluru,London,ನವದೆಹಲಿ,ಬೆಂಗಳೂರು,ಲಂಡನ್, ಏಪ್ರಿಲ್ 30 -- ನವದೆಹಲಿ/ ಬೆಂಗಳೂರು: ಔಷಧೋತ್ಪನ್ನ ವಲಯದ ದೈತ್ಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಡ್ -19 ಲಸಿಕೆಯಾಗಿರುವ ಎಝೆಡ್ ಲಸಿಕೆಯು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯ... Read More


ರಾಧಾ ರಮಣ ಸೀರಿಯಲ್‌ ನಟಿ ಶ್ವೇತಾ ಪ್ರಸಾದ್ ಸಖತ್‌ ಹಾಟ್‌ ಕಣ್ರೀ;‌ ಬೆಂಗಳೂರು ತಾಪಮಾನ ಏರಿಕೆಗೆ ನೀವೇ ಕಾರಣ ಅಂದ್ರು ಫ್ಯಾನ್ಸ್‌

Bangalore, ಏಪ್ರಿಲ್ 30 -- ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಾಟೇರ ಸಿನಿಮಾ, ಶ್ರೀರಸ್ತು ಶುಭಮಸ್ತು, ರಾಧಾ ರಮಣದಂತಹ ಸೀರಿಯಲ್‌ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ಶ್ವೇತಾ ಆರ್‌ ಪ್ರಸಾದ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋವೊಂದನ್ನು ... Read More


ಭೋಜ್‌ಪುರಿ ನಟಿ ಅಮೃತಾ ಪಾಂಡೆ ಬಿಹಾರದ ಮನೆಯಲ್ಲಿ ಶವವಾಗಿ ಪತ್ತೆ; ಸಾವಿಗೂ ಮುನ್ನ ವಾಟ್ಸಾಪ್ ಸ್ಟೇಟಸ್, ಆತ್ಮಹತ್ಯೆ ಶಂಕೆ

ಭಾರತ, ಏಪ್ರಿಲ್ 30 -- ಪಾಟ್ನಾ: ಅನ್ನಪೂರ್ಣ ಎಂದೇ ಖ್ಯಾತರಾಗಿದ್ದ ಭೋಜ್‌ಪುರಿ ನಟಿ ಅಮೃತಾ ಪಾಂಡೆ ಬಿಹಾರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಶನಿವಾರ (ಏಪ್ರಿಲ್ 27) ಈ ಘಟನೆ ನಡೆದಿದ್ದು, ಸಾವಿಗೆ ಕೆಲವು ಗಂಟೆಗಳ ಮುನ್ನ ಈಕೆ ... Read More


Brain Teaser: 11+11=4, 12+12=6 ಹಾಗಾದ್ರೆ 14+14= ಎಷ್ಟು? 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

ಭಾರತ, ಏಪ್ರಿಲ್ 30 -- ಗಣಿತದ ಪಜಲ್‌ಗಳನ್ನು ಬಿಡಿಸೋಕೆ ಕೂತ್ರೆ ಸಮಯ ಸರಿದಿದ್ದೆ ತಿಳಿಯೊಲ್ಲ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಬ್ರೈನ್‌ ಟೀಸರ್‌ಗಳ ಮೂಲಕ ನೆಟ್ಟಿಗರನ್ನು ಸೆಳೆಯಲಾಗುತ್ತಿದೆ. ಗಣಿತ ಪ್ರಿಯರು ಈ ಬ್ರೈನ್‌ ಟೀಸರ... Read More


ಶಾರೂಖ್‌ ಖಾನ್‌ಗೆ ವಿಮಾನ ಖರೀದಿಸುವ ಕನಸು ಇದೆಯಂತೆ; ಮಿತಿ ಇರದ ಭೌತಿಕ ಆಸೆಗಳ ಕುರಿತು ಕಮಲ್‌ ಹಾಸನ್‌ ಹೀಗಂದ್ರು ನೋಡಿ

ಭಾರತ, ಏಪ್ರಿಲ್ 30 -- ಬೆಂಗಳೂರು: ಕಮಲ್ ಹಾಸನ್ ಮತ್ತು ಅವರ ಮಗಳು ಶ್ರುತಿ ಹಾಸನ್ ಇತ್ತೀಚೆಗೆ ಮೊದಲ ಬಾರಿಗೆ ಇನಿಮೆಲ್‌ ಎಂಬ ಮ್ಯೂಸಿಕ್‌ ಆಡಿಯೋ ಕಾರ್ಯಕ್ರಮದಲ್ಲಿ ಮುಖಾಮುಖಿಯಾದರು. ತಂದೆ-ಮಗಳು ಜೋಡಿ ಲೆಗಸಿ ಆಫ್ ಲವ್ ಎಂಬ ಶೀರ್ಷಿಕೆಯ ವೀಡಿಯೊವ... Read More


ಗೌರಿಬಿದನೂರು: ಸತ್ಯಮ್ಮ ದೇವಿ ದೇವಸ್ಥಾನಕ್ಕೆ ಕಾಣಿಕೆ ಕೊಡದ ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ, ಅಧಿಕಾರಿಗಳ ಮಧ್ಯಪ್ರವೇಶ

Bengaluru,ಬೆಂಗಳೂರು,ಚಿಕ್ಕಬಳ್ಳಾಪುರ,Chikkaballapura,ಗೌರಿ ಬಿದನೂರು,gauribidanur, ಏಪ್ರಿಲ್ 30 -- ಚಿಕ್ಕಬಳ್ಳಾಪುರ: ಶವಸಂಸ್ಕಾರ ನಡೆಸುವ ಮೊದಲು ದೇವರ ಹಣ ನೀಡಬೇಕು ಎಂದು ಪರಿಶಿಷ್ಟ ಜಾತಿಯ ಕುಟುಂಬವೊಂದರಿಂದ ಬಲವಂತವಾಗಿ ಹಣ ವಸೂಲಿ ಮಾ... Read More


ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇವರಿಗೆ ಹಣ ನೀಡದ ಕಾರಣ ಆದಿ ಕರ್ನಾಟಕ ಸಮುದಾಯದ ದಲಿತ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ

Bengaluru,ಬೆಂಗಳೂರು,ಚಿಕ್ಕಬಳ್ಳಾಪುರ,Chikkaballapura, ಏಪ್ರಿಲ್ 30 -- ಚಿಕ್ಕಬಳ್ಳಾಪುರ: ಶವಸಂಸ್ಕಾರ ನಡೆಸುವ ಮೊದಲು ದೇವರ ಹಣ ನೀಡಬೇಕು ಎಂದು ಪರಿಶಿಷ್ಟ ಜಾತಿಯ ಕುಟುಂಬವೊಂದರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ ಘಟನೆ ಶನಿವಾರ -ಭಾನುವಾರ ಚ... Read More