Exclusive

Publication

Byline

Location

ವಾಸ್ತು ಪ್ರಕಾರ ಸ್ನೇಕ್‌ ಪ್ಲಾಂಟ್‌ ಮನೆಯಲ್ಲಿದ್ರೆ ಒಳ್ಳೆಯದು; ಗಾಳಿಯನ್ನು ಶುದ್ಧೀಕರಿಸುವ ಈ ಸಸ್ಯ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತ

Bengaluru, ಮೇ 26 -- ಅರಳಿ ಮರ, ತೆಂಗಿನ ಮರ, ಶಮಿ ವೃಕ್ಷ, ಬಾಳೆ ಗಿಡ ಸೇರಿದಂತೆ ಹಿಂದೂ ಸಂಸ್ಕೃತಿಯಲ್ಲಿ ನಾವು ಅನೇಕ ಮರ ಗಿಡಗಳನ್ನು ದೇವರ ರೂಪದಲ್ಲಿ ನೋಡುತ್ತೇವೆ. ದೈವಿಕ ಗುಣಗಳೊಂದಿಗೆ ಕೆಲವು ಗಿಡಗಳಂತೂ ಔಷಧೀಯ ಗುಣಗಳನ್ನು ಹೊಂದಿದೆ. ವೇದ... Read More


ಬ್ರಹ್ಮ ಮುಹೂರ್ತದಲ್ಲಿ ನಿಮಗೆ ಪದೇ ಪದೆ ಈ ರೀತಿ ಕನಸು ಬರ್ತಿದ್ಯಾ? ಆ ಕನಸುಗಳ ಅರ್ಥ ಹೀಗಿದೆ ನೋಡಿ

Bengaluru, ಮೇ 26 -- ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಪ್ರತಿದಿನ ಬೆಳಗ್ಗೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಪೂಜೆ ಪುನಸ್ಕಾರ ಕೈಗೊಳ್ಳುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ. ನಿತ್ಯವೂ ಬ್ರಹ್ಮ ಮುಹೂರ್ತದಲ... Read More


ಮತ್ತೊಬ್ಬರ ಹೆಸರಿನಲ್ಲಿ ಕೆಲಸ ಪಡೆದು ಅವರಿಗೆ ಮೋಸ ಮಾಡಲು ನಾಚಿಕೆ ಆಗೊಲ್ವಾ, ಭಾಗ್ಯಾಗೆ ಹಿತಾ ಕ್ಲಾಸ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಮೇ 26 -- Bhagyalakshmi Serial: ತಪ್ಪು ಒಪ್ಪುಗಳ ನಡುವೆ ಭಾಗ್ಯಾ ಮೊದಲ ದಿನದ ಡ್ಯೂಟಿ ಮುಗಿಸಿದ್ದಾಳೆ. ಹೋಟೆಲ್‌ನವರು ಕೊಟ್ಟ ಡ್ರೆಸ್‌ ತೆಗೆದು ಮತ್ತೆ ಸೀರೆ ಉಟ್ಟಿದ್ದಾಳೆ. ಮನೆಗೆ ಹೊರಡುವ ಮುನ್ನ ತನಗೆ ಸಹಾಯ ಮಾಡಿದ ಹಿತಾಗೆ ... Read More


Tomorrow Horoscope: ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಪ್ರತಿಫಲ, ವಿದೇಶದಲ್ಲಿ ಕೆಲಸ ದೊರೆಯುವ ಸಾಧ್ಯತೆ; ನಾಳೆಯ ದಿನ ಭವಿಷ್ಯ

Bengaluru, ಮೇ 26 -- ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮ... Read More


ರುದ್ರಾಭಿಷೇಕ ಎಂದರೇನು? ಶಿವನಿಗೆ ಇಷ್ಟವಾದ ರುದ್ರಾಭಿಷೇಕವನ್ನು ಮನೆಯಲ್ಲಿ ಮಾಡಬಹುದೇ, ಅನುಸರಿಸಬೇಕಾದ ನಿಯಮಗಳೇನು?

Bengaluru, ಮೇ 26 -- ಶಿವನು ಅಭಿಷೇಕ ಪ್ರಿಯ, ಭಕ್ತರ ಕೋರಿಕೆಗಳನ್ನು ಕೂಡಲೇ ಈಡೇರಿಸುತ್ತಾನೆ. ಆದ್ದರಿಂದಲೇ ಭಕ್ತರು ಶಿವನ ಆಶೀರ್ವಾದ ಪಡೆಯಲು ಆತನ ಮೊರೆ ಹೋಗುತ್ತಾರೆ. ಆದರೆ ಶಿವನ ಅನುಗ್ರಹಕ್ಕೆ ಪಾತ್ರರಾಗಲು ರುದ್ರಾಭಿಷೇಕ ಬಹಳ ಸೂಕ್ತ ಎಂದು... Read More


2025 ರಲ್ಲಿ ಈ ರಾಶಿಯವರು ಶನಿ ಸಾಡೇಸಾತಿ ಪ್ರಭಾವದಿಂದ ಮುಕ್ತಿ ಹೊಂದುತ್ತಾರೆ; ಇನ್ಮುಂದೆ ನಿಮ್ಮ ಜೀವನದಲ್ಲಿ ಕಷ್ಟಕ್ಕೆ ಅವಕಾಶವೇ ಇಲ್ಲ

Bengaluru, ಮೇ 26 -- ಶನಿ ಸಂಕ್ರಮಣ: ಶನಿಯು ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಈ ವರ್ಷ ಪೂರ್ತಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಾರೆ. ಕುಂಭ, ಶನಿಯ ಸ್ವಂತ ರಾಶಿ ಆಗಿದ್ದು ಸುಮಾರು 30 ವರ್ಷಗಳ ನಂತರ ಶನಿಯು ತನ್ನದೇ... Read More


ಜಾತಕದಲ್ಲಿನ ದೋಷ ನಿವಾರಣೆ, ಸಂತಾನ ಫಲ ಪ್ರಾಪ್ತಿಗೆ ಹೆಸರುವಾಸಿ ಈ ಕಾಕಣಿ ಕ್ಷೇತ್ರ; ದೇವಾಲಯದ ರೋಚಕ ಕಥೆ ಇಲ್ಲಿದೆ

Bengaluru, ಮೇ 25 -- ಭಾರತದಲ್ಲಿ ಅನೇಕ ದೇವಾಲಯಗಳಿವೆ. ಅದರಲ್ಲಿ ಕೆಲವು ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿದ್ದರೆ, ಕೆಲವು ಮಹಿಮೆಗೆ ಹೆಸರಾಗಿದೆ. ಬಹಳಷ್ಟು ದೇವಸ್ಥಾನಗಳು ಜಾತಕದಲ್ಲಿನ ದೋಷ ನಿವಾರಣೆಗೆ ಹೆಸರುವಾಸಿಯಾಗಿದೆ. ಕೆಲವು ದೇವಸ್ಥ... Read More


ಶನಿ ಪ್ರಭಾವಕ್ಕೆ ಒಳಗಾಗಿದ್ದೀರಾ? ಶನಿ ಜಯಂತಿ ಸೇರಿದಂತೆ ಜೂನ್‌ನಲ್ಲಿ ಈ 2 ದಿನಗಳು ಶನೈಶ್ಚರನ ಆಶೀರ್ವಾದ ಪಡೆಯಲು ಸೂಕ್ತ ದಿನ

Bengaluru, ಮೇ 25 -- ಗ್ರಹಗಳಲ್ಲಿ ಹೆಚ್ಚಿನವರು ಕುಜ, ಶನಿಗೆ ಬಹಳ ಹೆದರುತ್ತಾರೆ. ಕುಜ ದೋಷ ಇದ್ದರೆ ಮದುವೆ ತಡವಾಗುತ್ತದೆ. ಶನಿ ಕೃಪೆ ಇಲ್ಲದಿದ್ದಲ್ಲಿ ಜೀವನದಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಅದರಲ್ಲು ಶನಿ ಸಾಡೇಸಾತಿ ಇದ್ದರಂತೂ ಬಹಳ ಕಷ್ಟ... Read More


ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಗ; ಗಜಲಕ್ಷ್ಮಿ ರಾಜಯೋಗದಿಂದ ಮೇಷ ಸೇರಿದಂತೆ ಈ 5 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

Bengaluru, ಮೇ 25 -- ಗಜಲಕ್ಷ್ಮಿ ರಾಜಯೋಗ: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಕ್ರಮಣ ಬಹಳ ಮುಖ್ಯ. ಪ್ರಸ್ತುತ ಅನೇಕ ಗ್ರಹಗಳು ವೃಷಭ ರಾಶಿಯಲ್ಲಿ ಸಾಗುತ್ತಿವೆ. ಈ ರಾಶಿಯಲ್ಲಿ ಶುಭ ಗ್ರಹಗಳಾದ ಗುರು ಮತ್ತು ಶುಕ್ರ ಸಂಯೋಗವಾಗಿದೆ. 12 ವರ್ಷಗಳ ... Read More


ಮುನಿಸು ಬಿಟ್ಟು ಮತ್ತೆ ಕೆಲಸಕ್ಕೆ ವಾಪಸ್ಸಾದ ಕುಸುಮಾ, ಇತ್ತ ಭಾಗ್ಯಾ ವರ್ತನೆಯಿಂದ ಚೆಫ್‌ಗೆ ಕಿರಿಕಿರಿ; ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಮೇ 25 -- Bhagyalakshmi Serial: ಕುಸುಮಾಳನ್ನು ಕೆಲಸದಿಂದ ಹೊರ ಕಳಿಸುವ ದುರುದ್ದೇಶದಿಂದ ಹೋಟೆಲ್‌ ಚೆಫ್‌, ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟು ಆ ತಪ್ಪನ್ನು ಕುಸುಮಾ ಮೇಲೆ ಹೊರಿಸುತ್ತಾನೆ. ಗ್ರಾಹಕರು ದೂರು ನೀಡಿದ್ದರಿಂದ ಹೋಟ... Read More