Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಪಿಂಕ್ ಬಲೂನ್ನಿಂದ ಅಲಂಕೃತ ಆಟೋ ರಿಕ್ಷಾದ ಒಳಭಾಗದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಆಟೋ ಚಾಲಕ ತನ್ನ ಪುತ್ರಿಯ ಹುಟ್ಟುಹಬ್ಬ ಆಚರಿಸುವುದಕ್ಕೆ ಆಟೋದಲ್ಲಿ ಪಿಂಕ್ ಬಲೂನ... Read More
Bengaluru,ಬೆಂಗಳೂರು,ಚಿತ್ರದುರ್ಗ,Chitradurga, ಮೇ 11 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್ಗೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಅಶ್ಲೀಲ... Read More
Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಹೊಸರಸ್ತೆ ಮತ್ತು ಚನ್ನಕೇಶವನಗರಗಳಲ್ಲಿ ಜಾತ್ರೆ ಊರಹಬ್ಬದ ಪ್ರಯುಕ್ತ ರಥೋತ್ಸವ, ಕರಗ ಹಾಗೂ ಪಲ್ಲಕ್ಕಿ ಉತ್ಸವ ಇಂದು (ಮೇ 11) ನಡೆಯುತ್ತಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಲುವಾಗಿ... Read More
Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂತ್ರಿ ಮಾಲ್ ಗೆ ಬೀಗ ಹಾಕಿದೆ. ಬೆಂಗಳೂರಿನ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಗೆ ಈ ವರ್ಷದಲ್ಲ... Read More
Bengaluru,ಬೆಂಗಳೂರು, ಮೇ 11 -- ಬೆಂಗಳೂರು: ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದಡಿಯಲ್ಲಿ ಅವರ ಸ್ನೇಹಿತೆ ಪ್ರೇಮಾ ಎಂಬಾಕೆಯನ್ನು ಬೆಂಗಳೂರಿನ ಜೀವನ್ ಬಿಮಾನಗರ ಠಾಣೆ ಪೊಲೀಸರು ಬ... Read More
Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದು (ಮೇ 11) ಮಳೆಯಾಗಲಿದೆ. ವಿಶೇಷವಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆ ಬೀಳಬಹುದು ಎಂದು ಭಾರತೀಯ ಹವಾಮ... Read More
Mangaluru,Puttur,Bengaluru,ಮಂಗಳೂರು,ಪುತ್ತೂರು,ಬೆಂಗಳೂರು, ಮೇ 11 -- ಮಂಗಳೂರು: ಬೆಟ್ಟಂಪಾಡಿ ಕಾಣುಮೂಲೆ ನಿವಾಸಿ ದಿ.ಕೊರಗಪ್ಪ ಶೆಟ್ಟಿ ಅವರ ಪುತ್ರ ಚೇತನ್ (33) ಸಂಕೋಲೆ ಕುತ್ತಿಗೆಗೆ ಸಿಲುಕಿ, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಆತನ ಮನ... Read More
ಕೊಡಗು,ಸೋಮವಾರಪೇಟೆ,ಬೆಂಗಳೂರು,Bengaluru,Kodagu,Somwarpet, ಮೇ 11 -- ಸೋಮವಾರಪೇಟೆ: ಹೃದಯ ತಲ್ಲಣಗೊಳಿಸಿದ ಸೋಮವಾರಪೇಟೆಯ 16 ವರ್ಷದ ಬಾಲಕಿಯ ದಾರುಣ ಹತ್ಯೆ ಕೇಸ್ನ ತನಿಖೆಯಲ್ಲಿ ಪೊಲೀಸರು ಪ್ರಗತಿ ಸಾಧಿಸಿದ್ದಾರೆ. ಪೈಶಾಚಿಕ ಕೃತ್ಯವಸೆಗಿ ... Read More
Bengaluru,ಬೆಂಗಳೂರು,ನವದೆಹಲಿ,NewDelhi, ಮೇ 11 -- ನವದೆಹಲಿ: ಸಿಬಿಎಸ್ಇ ಫಲಿತಾಂಶ 2024 ಶೀಘ್ರವೇ ಪ್ರಕಟವಾಗಲಿದೆ. ಇದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತಯಾರಿ ನಡೆಸಿದೆ. ಸಿಬಿಎಸ್ಇ 10 ಮತ್ತು 12 ನೇ ತ... Read More
Bengaluru,ಬೆಂಗಳೂರು, ಮೇ 10 -- ತಿರುಮಲ: ಜಗತ್ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಆಗಸ್ಟ್ ತಿಂಗಳ ಶ್ರೀವಾರಿ ದರ್ಶನಕ್ಕೆ ಟಿಕೆಟ್ ಕೋಟಾ ವೇಳಾಪಟ್ಟಿಯನ್ನು ಟಿಟಿಡಿ ಗುರುವಾರ (ಮೇ 8) ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ... Read More