Exclusive

Publication

Byline

Viral News: ಮಗಳ ಹುಟ್ಟುಹಬ್ಬ ಆಚರಣೆ; ಆಟೋ ಒಳಗೆ ಪಿಂಕ್ ಬಲೂನ್‌, ಬೆಂಗಳೂರು ರಿಕ್ಷಾ ಚಾಲಕನ ನಡೆಯ ವಿಡಿಯೋ ವೈರಲ್‌, ಮೆಚ್ಚುಗೆ

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಪಿಂಕ್ ಬಲೂನ್‌ನಿಂದ ಅಲಂಕೃತ ಆಟೋ ರಿಕ್ಷಾದ ಒಳಭಾಗದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಆಟೋ ಚಾಲಕ ತನ್ನ ಪುತ್ರಿಯ ಹುಟ್ಟುಹಬ್ಬ ಆಚರಿಸುವುದಕ್ಕೆ ಆಟೋದಲ್ಲಿ ಪಿಂಕ್ ಬಲೂನ... Read More


Hassan Scandal: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ, ಕೇಸ್‌ನ 5 ಮುಖ್ಯ ಅಂಶಗಳು

Bengaluru,ಬೆಂಗಳೂರು,ಚಿತ್ರದುರ್ಗ,Chitradurga, ಮೇ 11 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್‌ಗೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಅಶ್ಲೀಲ... Read More


ಬೆಂಗಳೂರು ಸಂಚಾರ ಸಲಹೆ; ಹೊಸ ರೋಡ್‌, ಚೆನ್ನಕೇಶವನಗರದಲ್ಲಿ ಕರಗ ಉತ್ಸವ, ಸುಗಮ ಸಂಚಾರಕ್ಕೆ ಬದಲಿ ಮಾರ್ಗ ಪ್ರಕಟಿಸಿದ ಸಂಚಾರ ಪೊಲೀಸರು

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಹೊಸರಸ್ತೆ ಮತ್ತು ಚನ್ನಕೇಶವನಗರಗಳಲ್ಲಿ ಜಾತ್ರೆ ಊರಹಬ್ಬದ ಪ್ರಯುಕ್ತ ರಥೋತ್ಸವ, ಕರಗ ಹಾಗೂ ಪಲ್ಲಕ್ಕಿ ಉತ್ಸವ ಇಂದು (ಮೇ 11) ನಡೆಯುತ್ತಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಲುವಾಗಿ... Read More


ಬೆಂಗಳೂರು; 30 ಕೋಟಿ ರೂ ತೆರಿಗೆ ಬಾಕಿ, ಮಲ್ಲೇಶ್ವರಂ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ, ಈ ವರ್ಷ 2ನೇ ಬಾರಿ ಬಂದ್

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂತ್ರಿ ಮಾಲ್ ಗೆ ಬೀಗ ಹಾಕಿದೆ. ಬೆಂಗಳೂರಿನ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಗೆ ಈ ವರ್ಷದಲ್ಲ... Read More


ಬೆಂಗಳೂರು: ತೃತೀಯ ಲಿಂಗಿಯ ಕೊಲೆ ಮಾಡಿ ಪರಾರಿಯಾಗಿದ್ದ 51 ವರ್ಷದ ಮಹಿಳೆಯ ಬಂಧನ; ಬೈಕ್ ಮೆಕ್ಯಾನಿಕ್ ಹತ್ಯೆ, ಪರಿಚಯಸ್ಥರ ಕೃತ್ಯದ ಶಂಕೆ

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪದಡಿಯಲ್ಲಿ ಅವರ ಸ್ನೇಹಿತೆ ಪ್ರೇಮಾ ಎಂಬಾಕೆಯನ್ನು ಬೆಂಗಳೂರಿನ ಜೀವನ್‌ ಬಿಮಾನಗರ ಠಾಣೆ ಪೊಲೀಸರು ಬ... Read More


ಕರ್ನಾಟಕ ಹವಾಮಾನ ಮೇ 11; ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆ

Bengaluru,ಬೆಂಗಳೂರು, ಮೇ 11 -- ಬೆಂಗಳೂರು: ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದು (ಮೇ 11) ಮಳೆಯಾಗಲಿದೆ. ವಿಶೇಷವಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಬಹುತೇಕ ಕಡೆ ಮಳೆ ಬೀಳಬಹುದು ಎಂದು ಭಾರತೀಯ ಹವಾಮ... Read More


ಪುತ್ತೂರು: ಸಂಕೋಲೆ ಕುತ್ತಿಗೆಗೆ ಸಿಲುಕಿ ಯುವಕ ಸಾವು, ಆತ್ಮಹತ್ಯೆ ಎಂದ ತಾಯಿ, ನಡೆದದ್ದೇನು; ಇಲ್ಲಿದೆ ಪೂರ್ಣ ವಿವರ

Mangaluru,Puttur,Bengaluru,ಮಂಗಳೂರು,ಪುತ್ತೂರು,ಬೆಂಗಳೂರು, ಮೇ 11 -- ಮಂಗಳೂರು: ಬೆಟ್ಟಂಪಾಡಿ ಕಾಣುಮೂಲೆ ನಿವಾಸಿ ದಿ.ಕೊರಗಪ್ಪ ಶೆಟ್ಟಿ ಅವರ ಪುತ್ರ ಚೇತನ್ (33) ಸಂಕೋಲೆ ಕುತ್ತಿಗೆಗೆ ಸಿಲುಕಿ, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಆತನ ಮನ... Read More


ಸೋಮವಾರಪೇಟೆಯ 16 ವರ್ಷದ ಬಾಲಕಿಯ ಹತ್ಯೆ ಕೇಸ್‌; ಪೈಶಾಚಿಕ ಕೃತ್ಯವೆಸಗಿದ ಆರೋಪಿಯ ಬಂಧನ, ಕತ್ತರಿಸಿ ಕೊಂಡೊಯ್ದ ತಲೆ ಪತ್ತೆ- 5 ಮುಖ್ಯ ಅಂಶ

ಕೊಡಗು,ಸೋಮವಾರಪೇಟೆ,ಬೆಂಗಳೂರು,Bengaluru,Kodagu,Somwarpet, ಮೇ 11 -- ಸೋಮವಾರಪೇಟೆ: ಹೃದಯ ತಲ್ಲಣಗೊಳಿಸಿದ ಸೋಮವಾರಪೇಟೆಯ 16 ವರ್ಷದ ಬಾಲಕಿಯ ದಾರುಣ ಹತ್ಯೆ ಕೇಸ್‌ನ ತನಿಖೆಯಲ್ಲಿ ಪೊಲೀಸರು ಪ್ರಗತಿ ಸಾಧಿಸಿದ್ದಾರೆ. ಪೈಶಾಚಿಕ ಕೃತ್ಯವಸೆಗಿ ... Read More


ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Bengaluru,ಬೆಂಗಳೂರು,ನವದೆಹಲಿ,NewDelhi, ಮೇ 11 -- ನವದೆಹಲಿ: ಸಿಬಿಎಸ್‌ಇ ಫಲಿತಾಂಶ 2024 ಶೀಘ್ರವೇ ಪ್ರಕಟವಾಗಲಿದೆ. ಇದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತಯಾರಿ ನಡೆಸಿದೆ. ಸಿಬಿಎಸ್‌ಇ 10 ಮತ್ತು 12 ನೇ ತ... Read More


ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

Bengaluru,ಬೆಂಗಳೂರು, ಮೇ 10 -- ತಿರುಮಲ: ಜಗತ್ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಆಗಸ್ಟ್ ತಿಂಗಳ ಶ್ರೀವಾರಿ ದರ್ಶನಕ್ಕೆ ಟಿಕೆಟ್ ಕೋಟಾ ವೇಳಾಪಟ್ಟಿಯನ್ನು ಟಿಟಿಡಿ ಗುರುವಾರ (ಮೇ 8) ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ... Read More