ಭಾರತ, ಮೇ 3 -- ದೇಹದ ಅಂಗಾಂಗಗಳು ಹೇಗಿರುತ್ತವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಎನ್ನುವುದು ಆಶ್ಚರ್ಯದ ಸಂಗತಿಯಾದ್ರು ಇದು ನಿಜ. ಕಣ್ಣು, ಮೂಗು, ಹುಬ್ಬು, ಕಿವಿ ಹೀಗೆ ಪ್ರತಿಯೊಂದು ನಮ್ಮ ವ್ಯಕ್ತಿತ್ವ, ಗುಣವನ್ನು ಪರಿಚಯ... Read More
ಭಾರತ, ಮೇ 3 -- ನಮ್ಮ ದೇಹ ತೂಕದ ಶೇ 60ರಷ್ಟು ನೀರಿನಾಂಶವಿದ್ದು, ದೇಹದ ಬಹುತೇಕ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅವಶ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್ಗಳಷ್ಟು ಅಂದರೆ ದೇಹದ ತೂಕದ ಶೇ 60ರಷ್ಟು ನೀರಿರುತ್ತದೆ... Read More
ಭಾರತ, ಮೇ 3 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 2) ಸಂಚಿಕೆಯಲ್ಲಿ ಮನದಲ್ಲಿ ಸಾವಿರ ಗೊಂದಲ ತುಂಬಿಕೊಂಡು ಮನೆಗೆ ಬರುವ ಆಕಾಶ್ಗೆ ಸಮಾಧಾನ ಮಾಡುವ ಪುಷ್ಪಾ ಅವನಿಗೆ ಏನಾಗಿದೆ ಎಂದು ಒತ್ತಾಯಿಸಿ ಕೇಳುತ್ತಾಳೆ. ಆಗ ಆಕಾಶ್ ನಂಗೇನೂ ಆಗಿಲ್ಲ ನನ್... Read More
ಭಾರತ, ಮೇ 3 -- ನಮ್ಮ ತ್ವಚೆಯ ಸದಾ ಕಾಂತಿಯುತವಾಗಿ ಹೊಳೆಯುತ್ತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ತ್ವಚೆಯ ಅಂದ ಹೆಚ್ಚಿಸಿಕೊಳ್ಳುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಅದಕ್ಕಾಗಿ ಯಾವುದೇ ಹೊಸ ವಿಧಾನ ಕಂಡ್ರು ಅನುಸರಿಸಿ ನೋಡುತ್ತೇವೆ, ನಮ್ಮ ಚರ್ಮ... Read More
ಭಾರತ, ಮೇ 3 -- ಬೆಂಗಳೂರು: ದೇಶದಲ್ಲಿ ಚಿನ್ನದ ಬೆಲೆಯು ತಾಪಮಾನದಂತೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಒಂದು ದಿನ ಇಳಿಕೆಯಾಗಿ ಖುಷಿ ನೀಡುವ ಹಳದಿ ಲೋಹ ಮರುದಿನವೇ ಏರಿಕೆಯಾಗಿ ಭಾರಿ ನಿರಾಸೆ ಉಂಟಾಗುವಂತೆ ಮಾಡುತ್ತದೆ. ನಿನ್ನೆಯಷ್ಟೇ (ಮೇ 3) ... Read More
ಭಾರತ, ಮೇ 3 -- ಮೊಟ್ಟೆ ಪೌಷ್ಟಿಕ ಆಹಾರವಾದ್ರೂ ಮಕ್ಕಳಿಗೆ ಮೊಟ್ಟೆ ತಿನ್ನೋದು ಇಷ್ಟವಾಗದೇ ಇರಬಹುದು. ಪ್ರತಿದಿನ ಮೊಟ್ಟೆ ಬೇಯಿಸಿ ಕೊಟ್ರೆ ಮಕ್ಕಳಿಗೆ ಬೇಸರವಾಗುವುದು ಸಹಜ. ಅದರ ಬದಲು ತಿಂಡಿಯಿಂದ ಬಗೆ ಬಗೆ ಖಾದ್ಯಗಳನ್ನು ತಯಾರಿಸಿ ಕೊಡಬಹುದು. ಹ... Read More
ಭಾರತ, ಮೇ 3 -- ಮಾಧ್ಯಮವನ್ನು ಸಂವಿಧಾನದ 4ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳನ್ನು ಮಾಡುತ್ತವೆ. ಸತ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮದ ಮ... Read More
ಭಾರತ, ಮೇ 3 -- ಬೇಸಿಗೆಕಾಲ ಬಂತೆಂದರೆ ಉರಿ ಬಿಸಿಲಿನ ಜೊತೆಗೆ ಈ ಕಾಲಕ್ಕೆ ಸೀಮಿತವಾಗಿರುವ ಒಂದಿಷ್ಟು ಹಣ್ಣು, ತರಕಾರಿಗಳು ಬೆಳೆಯುತ್ತವೆ. ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಹಣ್ಣುಗಳಲ್ಲಿ ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು ಕೂಡ ಒಂದು. ಮ... Read More
ಭಾರತ, ಮೇ 3 -- ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಸೂರ್ಯನ ರಣಬಿಸಿಲು ಭೂಮಿಯನ್ನು ಕಾದ ಕೆಂಡವನ್ನಾಗಿಸಿದೆ. ಇನ್ನೊಂದೆಡೆ ಬಿಸಿಗಾಳಿಯು ಜನರನ್ನು ಹೈರಾಣಾಗಿಸಿದೆ. ಬಿಸಿಗಾಳಿ, ತಾಪಮಾನ ಏರಿಕೆಯು ವಯಸ್ಸಾದವರಲ್ಲಿ ಆರೋಗ್ಯ ಸಮಸ್ಯೆ... Read More
ಭಾರತ, ಮೇ 3 -- ಬೆಂಗಳೂರು ಎಂಬ ಮಹಾನಗರಿಯಲ್ಲಿ ದುಡಿಮೆಗೆ ಅವಕಾಶ ಇದ್ದಷ್ಟೂ ಬೇರೆಲ್ಲೂ ಇಷ್ಟ ಎನ್ನಬಹುದು, ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ಜನರು ದುಡಿಯುತ್ತಿದ್ದಾರೆ. ಬೆಂದಕಾಳೂರನ್ನು ನಂಬಿ ನಂಬದವರು ಎಂದೂ ಖಾಲಿ ಕೈಯಲ್ಲಿ ಹೋಗಿಲ್ಲ ಎಂಬ ಮಾ... Read More