Exclusive

Publication

Byline

ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಬಳಸುವುದ್ಯಾಕೆ ? ಚಾಲಕನಿಗೆ ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತ, ಮಾರ್ಚ್ 24 -- ಬೆಂಗಳೂರಿನಂತಹ ಮೆಟ್ರೋಪಾಲಿಟನ್‌ ಸಿಟಿಯಲ್ಲಿ ನಾವೇ ಸರಿಯಾಗಿ ಡ್ರೈವ್‌ ಮಾಡಿದರೂ ಮುಂದಿನಿಂದ ಬರುವ ವಾಹನಗಳೋ, ಹಿಂದಿನಿಂದ ಬರುವ ವಾಹನಗಳೋ ಅಥವಾ ಪಕ್ಕದಲ್ಲೇ ಹಾದು ಹೋದುವ ವಾಹನ ಸವಾರನ ನಿರ್ಲಕ್ಷ್ಯದಿಂದ ಕಣ್ಣುಮುಚ್ಚಿ ತೆರ... Read More


Athirasa Recipe: ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಸವಿದಿದ್ದೀರಾ? ಇಲ್ಲಿದೆ ಅತಿರಸ ಮಾಡುವ ವಿಧಾನ

ಭಾರತ, ಮಾರ್ಚ್ 23 -- ದಕ್ಷಿಣ ಭಾರತದ ಸಿಹಿ ತಿನಿಸುಗಳಲ್ಲಿ ಅತಿರಸ ಕೂಡ ಒಂದು. ಕರ್ನಾಟಕದ ಹಲವು ಭಾಗಗಳಲ್ಲಿ ಇದು ಹೆಚ್ಚು ಖ್ಯಾತಿ ಪಡೆದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಒಂದೊಂದು ರೀತಿಯ ತಿನಿಸಿಗೆ ಕಜ್ಜಾಯ ಎಂಬ ಹೆಸರಿದೆ. ಅತಿರಸವೂ ಕೂಡ ಸಾಂ... Read More


Mangaluru: ಪರೀಕ್ಷೆ ಬರೆಯುವ ಹೊತ್ತಲ್ಲೇ ಮಂಗಳೂರು ಮಕ್ಕಳಿಗೆ ಮಂಗನಬಾವು ಕಾಟ

ಭಾರತ, ಮಾರ್ಚ್ 22 -- ಮಂಗಳೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಆ ಬಾಲಕ ಓದಿನಲ್ಲಿ ಜಾಣ. ಆಟದಲ್ಲೂ ಅಷ್ಟೇ. ಆದರೆ ಪರೀಕ್ಷೆಯ ಸಿದ್ಧತೆಯಲ್ಲಿರುವ ಪುಟಾಣಿಗೆ ಇದ್ದಕ್ಕಿದ್ದಂತೆ ಜ್ವರ. ಆಯಾಸ. ಸ್ನಾಯುನೋವು. ಕೊಟ್ಟ ಆಹಾರ ನುಂಗಲೂ ಆಗದಂಥ ಸ್ಥಿತಿ.... Read More


Student Guide: ಎಸ್ಎಸ್ಎಲ್​​ಸಿ ವಿದ್ಯಾರ್ಥಿಗಳೇ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ; ರೇಣುಕಾ ಎಸ್ ಬರಹ

ಭಾರತ, ಮಾರ್ಚ್ 18 -- ಪ್ರಿಯ ವಿದ್ಯಾರ್ಥಿಗಳೆ, ಎಸ್ಎಸ್ಎಲ್​​ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಒಂದನೆಯ ತರಗತಿಯಿಂದ ಒಂಬತ್ತನೆಯ ತರಗತಿವರೆಗೆ ನಿಮಗೆ ಆಸಕ್ತಿ ಇರಲಿ, ಇಲ್ಲದಿರಲಿ ಅನಿವಾರ್ಯವಾಗಿ ಓದಬೇಕಾಗಿರುತ್ತದೆ.... Read More


Pesarattu Recipe: ಆಂಧ್ರ ಶೈಲಿಯಲ್ಲಿ ಪೆಸರಟ್ಟು ಮಾಡಬೇಕಾ? ಇಲ್ಲಿದೆ ಸುಲಭ ವಿಧಾನ

ಭಾರತ, ಮಾರ್ಚ್ 17 -- ಪ್ರತಿನಿತ್ಯವೂ ಬೆಳಗ್ಗೆ ಬ್ರೇಕ್​ಫಾಸ್ಟ್​​ ಏನು ಸ್ಪೆಷಲ್‌ ಮಾಡೋದು ಎನ್ನುವ ಯೋಚನೆ ಇಲ್ಲದವರು ಯಾರು ಹೇಳಿ. ನಾಳೆ ಬೆಳಗ್ಗಿನ ತಿಂಡಿಗೆ ಇಂದಿನಿಂದಲೇ ಚಿಂತೆ ಶುರುವಾಗುತ್ತದೆ. ಸುಲಭದಲ್ಲಿ ತಯಾರಿಸುವಂತಿರಬೇಕು, ಮನೆಮಂದಿಗೆ... Read More


Vastu Tips: ನಿಮ್ಮ ಮನೆಗೆ ಧನಾತ್ಮಕ ಶಕ್ತಿ ನೀಡತ್ತೆ ನಿಸರ್ಗಕ್ಕೆ ಸಂಬಂಧಿಸಿದ ಈ 7 ವರ್ಣಚಿತ್ರಗಳು

ಭಾರತ, ಮಾರ್ಚ್ 17 -- ಮನೆಯಲ್ಲಿರುವ ಪ್ರತಿಯೊಂದು ವಸ್ತು ಮತ್ತು ಆ ವಸ್ತುವನ್ನು ನಾವು ಇಟ್ಟಿರುವ ದಿಕ್ಕು, ಇಲ್ಲವೇ ಜಾಗ ವಾಸ್ತು ಪ್ರಕಾರ ಸರಿಯಿದೆಯೇ ಎಂಬುದಾಗಿ ಪರಿಶೀಲಿಸಿಕೊಳ್ಳಬೇಕು. ಯಾಕೆಂದರೆ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿಕೊಂಡಿದೆಯೇ,... Read More


Kambala: ಒಂದೇ ಊರು, ಒಂದೇ ಹೆಸರು, ಕಂಬಳ ಮಾತ್ರ ಎರಡು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಿತು ವಿಶೇಷ ವಿದ್ಯಮಾನ

ಭಾರತ, ಮಾರ್ಚ್ 17 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ನಡೆಯುವುದು ಹೊಸದೇನಲ್ಲ. ಪ್ರತಿ ಸೀಸನ್​​ನಲ್ಲಿ ಕಂಬಳದ ಲಿಸ್ಟ್ ಅನ್ನು ಕಂಬಳ ಸಮಿತಿ ನೀಡುತ್ತದೆ. ಅದರಂತೆ ನಡೆಯುವ ಕಂಬಳಕೂಟಗಳಿಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ... Read More


Tulsi: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಈ ರೀತಿ ಸೇವಿಸಿದ್ರೆ ಸಿಗತ್ತೆ ಇಷ್ಟಲ್ಲಾ ಲಾಭ

ಭಾರತ, ಮಾರ್ಚ್ 17 -- ಹಿಂದೂ ಧರ್ಮದಲ್ಲಿ ತುಳಸಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತುಳಸಿಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆಗಳಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತದೆ. ಪುರಾಣಗಳ ಪ್ರಕಾರ ಅಮೃತಕ್ಕಾಗಿ ... Read More


ತುಳು, ಬ್ಯಾರಿ, ಕೊಂಕಣಿ, ಯಕ್ಷಗಾನ, ಸಾಹಿತ್ಯ ಸೇರಿ 19 ಅಕಾಡೆಮಿಗಳಿಗೆ ಅಧ್ಯಕ್ಷ-ಸದಸ್ಯರ ನೇಮಕ;ಯಕ್ಷಗಾನದಲ್ಲಿ ಉತ್ತರ ಕನ್ನಡ ಜಿಲ್ಲೆಯವರೇ ಇಲ್ಲ

ಭಾರತ, ಮಾರ್ಚ್ 16 -- ಮಂಗಳೂರು: ತುಳು, ಬ್ಯಾರಿ, ಕೊಂಕಣಿ, ಯಕ್ಷಗಾನ, ಸಾಹಿತ್ಯ, ಕೊಡವ, ಅರೆಭಾಷೆ, ಬಯಲಾಟ, ನೃತ್ಯ, ನಾಟಕ ಸೇರಿದಂತೆ 19 ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ... Read More


Viral News: 'ರಾಜಿ ಸಂಧಾನ ಸಾಧ್ಯವೇ ಇಲ್ಲ, ಹೋರಾಟ ಮಾತ್ರ'; ಆಟೋ ಮೇಲಿರುವ ಈ ವಾಕ್ಯದ ಒಳಾರ್ಥವೇನಿರಬಹುದು?

ಭಾರತ, ಮಾರ್ಚ್ 15 -- ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳು ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಸವಾರರ ನಡುವಿನ ವಾಕ್ಸಮರಗಳು ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಪ... Read More