Exclusive

Publication

Byline

ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ

ಬೆಂಗಳೂರು,ಮೈಸೂರು,Bengaluru,Mysuru, ಏಪ್ರಿಲ್ 30 -- ಬೆಂಗಳೂರು: ಕರ್ನಾಟಕದ ಪ್ರಮುಖ ದಲಿತ ನಾಯಕ, ಹಿರಿಯ ರಾಜಕಾರಣಿ ವಿ ಶ್ರೀನಿವಾಸ್ ಪ್ರಸಾದ್ ನಿನ್ನೆ (ಏಪ್ರಿಲ್ 29) ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. ಬರೋಬ್ಬರಿ 5 ದಶಕ ತನ್ನದೇ... Read More


Tuesday Motivation: ಮತ್ತೊಬ್ಬರ ಮೇಲೆ ಅಲ್ಲ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ ಆಗಲೇ ಗೆಲುವು ಸಾಧ್ಯ; ಜೀವನಕ್ಕೊಂದು ಸ್ಫೂರ್ತಿಮಾತು

Bengaluru, ಏಪ್ರಿಲ್ 30 -- ಜೀವನಕ್ಕೊಂದು ಸ್ಫೂರ್ತಿಮಾತು: ಪ್ರತಿಯೊಬ್ಬರಿಗೂ ನಂಬಿಕೆ ಬಹಳ ಅಗತ್ಯ. ನಂಬಿಕೆ ಆಧಾರದ ಮೇಲೆ ಎಷ್ಟೋ ಸಂಬಂಧಗಳು ಇನ್ನೂ ಗಟ್ಟಿಯಾಗಿವೆ. ನಂಬಿಕೆ ಇಟ್ಟುಕೊಂಡು ಕೆಲಸ ಆರಂಭಿಸಿದ ಎಷ್ಟೋ ಕೆಲಸಗಳು ಯಶಸ್ಸು ಕಂಡಿವೆ. ಮನು... Read More


ಇಲ್ಲಿದೆ ಕಾಶ್ಮೀರಿ ಸ್ಪೆಷಲ್: ನಿಮ್ಮ ಮನೆಯಲ್ಲೂ ಈ 5 ಕಾಶ್ಮೀರಿ ಚಟ್ನಿ ಮಾಡಲು ಪ್ರಯತ್ನಿಸಿ, ತಿಂಡಿ-ಊಟದ ರುಚಿ ಹೆಚ್ಚಿಸಿಕೊಳ್ಳಿ

ಭಾರತ, ಏಪ್ರಿಲ್ 30 -- ಭಾರತ ಹಲವು ವೈವಿಧ್ಯಗಳಿಂದ ಕೂಡಿರುವ ದೇಶ. ಇಲ್ಲಿನ ಪ್ರತಿ ಊರು ಒಂದಲ್ಲ ಒಂದು ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಭಾರತದ ಅಡುಗೆಗಳು ವಿಶ್ವದಲ್ಲೇ ಜನಪ್ರಿಯ. ಕೆಲವು ಪ್ರದೇಶಗಳು ರೊಟ್ಟಿ, ಪಲ್ಯ, ಚಪಾತಿಗಳಿಗೆ ಫೇಮಸ್‌... Read More


BWSSB News: ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವವರಿಗೆ ಮೇ 1 ರಿಂದ ನೋಟಿಸ್‌ ನೀಡಲು ಜಲಮಂಡಳಿ ನಿರ್ಧಾರ

ಭಾರತ, ಏಪ್ರಿಲ್ 30 -- ಬೆಂಗಳೂರು: ಜಲಮಂಡಳಿಯ ಕಾಯ್ದೆಯನ್ನು ಉಲ್ಲಂಘಿಸಿ, ಅನಧಿಕೃತವಾಗಿ ತ್ಯಾಜ್ಯ ನೀರು ಹಾಗೂ ಮಳೆ ನೀರನ್ನು ಒಳಚರಂಡಿಗೆ ಹರಿಸುತ್ತಿರುವವರಿಗೆ ಮೇ 1 ರಿಂದ ನೋಟೀಸ್‌ ಜಾರಿ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡ... Read More


ಭಾರಿ ಬಿಸಿಲೆಂದು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳುತ್ತಿದ್ದೀರಾ? ತೂಕ ಏರಿಕೆ ಸಮಸ್ಯೆಗೆ ಇದೂ ಒಂದು ಕಾರಣ

ಭಾರತ, ಏಪ್ರಿಲ್ 30 -- ಅತಿಯಾಗಿ ತಿನ್ನುವುದು ಹಾಗೂ ವ್ಯಾಯಾಮದ ಕೊರತೆಯಿಂದಾಗಿ ಸಾಮಾನ್ಯವಾಗಿ ನಾವು ತೂಕ ಏರಿಕೆಯ ಸಮಸ್ಯೆಯನ್ನು ಕಾಣುತ್ತೇವೆ. ಆದರೆ ಕೇವಲ ಇದು ಮಾತ್ರವಲ್ಲ. ಇನ್ನೂ ತೆರೆಮರೆಯಲ್ಲಿರುವ ಸಾಕಷ್ಟು ವಿಚಾರಗಳು ಸದ್ದಿಲ್ಲದೇ ನಿಮ್ಮ ತ... Read More


ಮಕ್ಕಳು ಇಷ್ಟಪಡುವ ಪೋಷಕರು ನೀವಾಗಬೇಕೆಂಬ ಆಸೆಯಿದೆಯೇ? ಹಾಗಿದ್ದರೆ ಈ 4 ರೀತಿಯ ಪೇರೆಂಟಿಂಗ್ ಬಗ್ಗೆ ನಿಮಗೆ ಗೊತ್ತಿರಲೇಬೇಕು: ಮನದ ಮಾತು

ಭಾರತ, ಏಪ್ರಿಲ್ 30 -- ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಮಕ್ಕಳನ್ನು ಸರಿಯಾಗಿ ಸಾಕಬೇಕು ಎನ್ನುವ ಕಾರಣಕ್ಕೆ ಕೆಲಸ ಬಿಟ್ಟ ಎಷ್ಟೋ ಜನರನ್ನು ನಾವು ನೋಡಿದ್ದೇವೆ. ಆದರೆ ಮಕ್ಕಳನ್ನು ಚೆನ್ನಾಗಿ ಬೆಳೆಸುವ ಧಾವಂತದಲ್ಲಿ ಪೋಷಕರು ಎರಡು ಮುಖ್ಯ ತಪ್ಪ... Read More


Vijayanagara News: ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್‌ ಪತ್ನಿ ರುದ್ರಾಂಬ ನಿಧನ

Vijayanagar, ಏಪ್ರಿಲ್ 29 -- ಹೊಸಪೇಟೆ: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರಾಗಿದ್ದ ದಿವಂಗತ ಎಂ.ಪಿ.ಪ್ರಕಾಶ್‌ ಅವರ ಪತ್ನಿ ರುದ್ರಾಂಬ ಪ್ರಕಾಶ್‌ ಅವರು ಸೋಮವಾರ ನಿಧನರಾದರು. ಹೂವಿನ ಹಡಗಲಿ ಪಟ್ಟಣದಲ್ಲಿ ನೆಲೆಸಿದ್ದ ಅವರು ಅನಾರೋಗ್ಯದಿಂ... Read More


ಹೆಣ್ಣು ಮತ್ತು ಹಸ್ತಮೈಥುನ: ಮುಚ್ಚಿಟ್ಟದ್ದು ಕೊಳೆಯುತ್ತೆ, ಬಿಚ್ಚಿಟ್ಟದ್ದು ಹೊಳೆಯುತ್ತದೆ, ಕಾಮದ ಚರ್ಚೆ ತಪ್ಪಲ್ಲ -ನಿತ್ಯಾನಂದ ವಿವೇಕವಂಶಿ ಬರಹ

ಭಾರತ, ಏಪ್ರಿಲ್ 29 -- ಹೆಣ್ಣುಮಕ್ಕಳಿಗೆ ಲೈಂಗಿಕ ಶಿಕ್ಷಣ: ಸತ್ಯಕ್ಕೆ ಹಲವಾರು ಮುಖಗಳಿರುತ್ತವೆ. ನಮ್ಮ ರಾಷ್ಟ್ರ ಲಾಂಛನದ ಸಿಂಹಗಳಂತೆ. ಕೆಲವರಿಗೆ ಒಂದು ಮುಖ ಕಂಡರೆ, ಇನ್ನು ಕೆಲವರಿಗೆ ಎರಡು ಕಾಣುತ್ತದೆ. ಮತ್ತೆ ಕೆಲವರಿಗೆ ಮೂರು ಕಂಡರೆ, ಅಪರೂಪ... Read More


Chanakya Niti: ನೂರ್ಕಾಲ ಆರೋಗ್ಯವಾಗಿ ಬದುಕಲು ಚಾಣಕ್ಯರು ಹೇಳಿದ ಈ ನೀತಿ ಪಾಠಗಳನ್ನು ಅನುಸರಿಸಿ

ಭಾರತ, ಏಪ್ರಿಲ್ 29 -- ಅರ್ಥಶಾಸ್ತ್ರಜ್ಞರಾದ ಆಚಾರ್ಯ ಚಾಣಕ್ಯರ ಜೀವನ ಸೂತ್ರಗಳು ಇಂದಿಗೂ ಪ್ರಸ್ತುತ. ವಿವಿಧ ಕ್ಷೇತ್ರಗಳಲ್ಲಿ ಪರಿಣತನಾಗಿದ್ದ ಚಾಣಕ್ಯರು, ಮಾನವ ಜೀವನಕ್ಕೆ ಹಲವಾರು ನೀತಿ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಮನುಷ್ಯ ಜೀವಿಯು ಎಷ್ಟು... Read More


ಕನ್ನಡ ಪಂಚಾಂಗ: ಏಪ್ರಿಲ್ 30 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Bengaluru,ಬೆಂಗಳೂರು, ಏಪ್ರಿಲ್ 29 -- ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅ... Read More